ಮಂಗಳೂರಿನ ಆರೂರ್ ಅರ್ಜುನ್ ರಾವ್ ಮತ್ತು ಸಹ ಸ್ಪರ್ಧಿ ಸತೀಶ್ ರಾಜಗೋಪಾಲ್ ಅವರು ಎಫ್ಎಂಎಸ್ಸಿಐ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಷಿಪ್ನ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಐಎನ್ಆರ್ಸಿ–2 ವಿಭಾಗದಲ್ಲಿ ಸಾಹಿಲ್ ಖನ್ನಾ– ಕೆ.ಎನ್. ಗೌಡ, ಐಎನ್ಆರ್ಸಿ–3 ವಿಭಾಗದಲ್ಲಿ ಡೇರಿಯಸ್ ಶ್ರಾಫ್ ಮತ್ತು ಶಾಹಿಸ್ ಸಲ್ಮಾನ್ ಅಗ್ರಸ್ಥಾನ ಗಳಿಸಿದರು.