ಶರಣಬಸವೇಶ್ವರ ರೆಸಿಡೆನ್ಶಿಯಲ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆರಂಭವಾದ ಈ ಮೂರು ದಿನಗಳ ಟೂರ್ನಿಯಲ್ಲಿಎರಡನೇ ಶ್ರೇಯಾಂಕದ ವರ್ಮಾ ಜೊತೆ ಅಗ್ರ ಶ್ರೇಯಾಂಕದ ಗಹನ್ ಎಂ.ಜಿ. (ಮಂಗಳೂರು), ಮೂರನೇ ಶ್ರೇಯಾಂಕದ ರಜತ್ ಐತಾಳ್ (ಶಿವಮೊಗ್ಗ), ಕಲಬುರ್ಗಿಯ ಹರ್ಷ್ ಎಂ.ಅವೇರಿ, ದಾಮೋದರ ಮುಂಡ್ರಿಕೇರಿ, ವಿನೀತ್ ಎಂ., ರಾಯಚೂರಿನ ಶ್ರೀನಿಧಿ ಕುಲಕರ್ಣಿ, ಪುತ್ತೂರಿನ ಪ್ರಶಾಂತ್ ನಾಯಕ್ ಅವರೂ ಗರಿಷ್ಠ ಮೂರು ಅಂಕ ಗಳಿಸಿದವರಲ್ಲಿ ಒಳಗೊಂಡಿದ್ದಾರೆ.