ನಾಡಾದ ಉದ್ದೀಪನ ತಡೆ ಅಪೀಲುಗಳ ಸಮಿತಿಗೆ21 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಲು ಕ್ರೀಡಾಪಟುವಿಗೆ ಅವಕಾಶವಿದೆ. ಎಡಿಡಿಪಿಗೆ ಅಹನಾ ಮಹರೋತ್ರಾ ಅಧ್ಯಕ್ಷರಾಗಿದ್ದು ಜಗಬೀರ್ ಸಿಂಗ್ ಮತ್ತು ಪಿಎಸ್ಎಂ ಚಂದ್ರನ್ ಸದಸ್ಯರಾಗಿದ್ದಾರೆ. ವೈದ್ಯರ ಬಳಿಗೆ ಹೋಗುವಾಗ, ತಾನೊಬ್ಬ ಕ್ರೀಡಾಪಟುವಾಗಿದ್ದು ಔಷಧಿಯನ್ನು ಎಚ್ಚರಿಕೆಯಿಂದ ನೀಡುವಂತೆ ಬಲಿಯಾನ್ ಹೇಳಬೇಕಾಗಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.