ಮುಖಂಡರಾದ ಮಲ್ಲಪ್ಪ ಮುರ ಗೋಡ, ದೇಮಗೌಡ ಶೀಲವಂತರ, ಭೀಮಶೇಪ್ಪ ಕರಿದೇಮನ್ನವರ, ನಾರಾಯಣ ನಲವಡೆ, ಈರಣ್ಣ ಉಗರಖೋಡ, ಅಜ್ಜಪ್ಪ ಹೊಸೂರ, ಮುದಕಪ್ಪ ತೋಟಗಿ, ಯಲ್ಲಪ್ಪ ಏಣಗಿ, ಪ್ರಕಾಶ ಅಡಕಿ, ಬಸಪ್ಪ ಅಂಬಗಿ, ಸಿದ್ದಪ್ಪ ಉಜ್ಜಿನಕೊಪ್ಪ, ಮಹಾದೇವ ಅಸುಂಡಿ, ಸಚಿನ ಪಾಟೀಲ ಮೃತನ ಕುಟುಂಬದವರಾದ ಸಹೋದರಿ ನ್ಯಾಯವಾದಿ ಶಾಂತಮ್ಮ ಸಿದ್ರಾಮನ್ನವರ, ಸಹೋದರ ನಾಗನಗೌಡ ವೈಯಕ್ತಿಕವಾಗಿ ಪುರಸಭೆಯಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.