ತಂಡಗಳು: ಪುರುಷ ಹಾಗೂ ಬಾಲಕರ ವಿಭಾಗ: ಸುಜಲ್ ಜಾಧವ್, ರಾಹುಲ್ ರಾಠೋಡ್, ಪ್ರತಾಪ ಪಡಚಿ, ಉದಯ ಗುಳೇದ, ಅನಿಲ ಕಾಳಪ್ಪಗೋಳ, ಮನೋಜ್ ಭಾಟಿ ಮತ್ತು ಶ್ರೀಶೈಲ ವೀರಾಪುರ (ಎಲ್ಲರೂ ವಿಜಯಪುರ ಕ್ರೀಡಾನಿಲಯ), ಸಂಪತ್ ಪಾಸಮೇಲ, ಮಲ್ಲಿಕಾರ್ಜುನ ಯಾದವಾಡ, (ಬಾಗಲಕೋಟೆ ಜಿಲ್ಲೆ), ನಿತೀಶ್ ಪೂಜಾರ, ವಿಶ್ವನಾಥ ಗಡಾದ, ಅಭಿಷೇಕ್ ಮರನೂರ, ಸಂತೋಷ ವಿಜಾಪುರ, ಗಣೇಶ ಕುಡಿಗಾನೂರ ಮತ್ತು ಯಲಗೂರಪ್ಪ ಗಡ್ಡಿ (ವಿಜಯಪುರ ಜಿಲ್ಲೆ), ನವೀನ್ ಜಾನ್, ನವೀನ್ ರಾಜ್, ಕಿರಣ್ ಕುಮಾರ್ ರಾಜು, ಗಗನ್ ರೆಡ್ಡಿ (ಬೆಂಗಳೂರು ಜಿಲ್ಲೆ), ವೈಶಾಖ ಕೆ.ವಿ (ಮೈಸೂರು ಜಿಲ್ಲೆ), ವಿನೋದ ಪಂಡ್ರಿ (ಗದಗ ಜಿಲ್ಲೆ) ಶೆಟ್ಟೆಪ್ಪ ಗಸ್ತಿ (ಬೆಳಗಾವಿ ಜಿಲ್ಲೆ); ಮ್ಯಾನೇಜರ್: ಬಸವರಾಜ ಗುಳೇದ, ಕೋಚ್: ಮುತ್ತಪ್ಪ ಮರನೂರ ಮತ್ತು ವಿಠ್ಠಲ ಬೋರ್ಜಿ.