‘ತಂಡವನ್ನು ಮುನ್ನಡೆಸಲು ಅವಕಾಶ ನೀಡಿರುವುದು ಅತ್ಯಂತ ಖುಷಿ ತಂದಿದೆ. ಇದರಿಂದ ಜವಾಬ್ದಾರಿ ಹೆಚ್ಚಾಗಿದೆ. ತಂಡವು ಈ ವರೆಗೆ ಬಲಿಷ್ಠ ರಕ್ಷಣಾ ವಿಭಾಗಕ್ಕೆ ಹೆಸರುವಾಸಿಯಾಗಿತ್ತು. ಈ ಬಾರಿ ರೈಡಿಂಗ್ ವಿಭಾಗದಲ್ಲೂ ಬಲ ಪಡೆದುಕೊಂಡಿದೆ. ಪ್ರದೀಪ್ ನರ್ವಾಲ್, ಜೇಮ್ಸ್ ಮುಂತಾದವರು ತಂಡದ ಭರವಸೆ ಹೆಚ್ಚಿಸಿದ್ದಾರೆ’ ಎಂದು ನಿತೇಶ್ ಹೇಳಿದರು.