ಕಲಘಟಗಿ ಪೊಲೀಸ್ ಠಾಣೆಯ ಎಎಸ್ಐ ಗಂಗಾಧರ ಉಡಚ್ಚಣ್ಣವರ, ಅಳ್ನಾವರ ಠಾಣೆಯ ಎಎಸ್ಐ ಕಲ್ಮೇಶ ಗುಡಗೇರಿ, ಸಶಸ್ತ್ರ ಮೀಸಲು ಪಡೆಯ ಆರ್.ಜಿ. ಬಾಗಲಕೋಟಿ, ಎ.ಎನ್. ಚಿಕಣಿ, ಸುರೇಶ ಕಾಮಣ್ಣವರ, ಬಸನಗೌಡ ಪಾಟೀಲ, ಶಿವರುದ್ರ ಗಂಡಲಟ್ಟಿ, ಗರದ ಠಾಣೆಯ ಎಎಸ್ಐ ಶಿವಾನಂದ ಗಂಡಲಟ್ಟಿ, ಸಂಚಾರಿ ಉತ್ತರ ವಲಯದ ಹೆಡ್ ಕಾನ್ಸ್ಟೆಬಲ್ ಹಸನ್ ಎಸ್. ನದಾಫ್, ಎಂ.ಎಂ. ನದಾಫ್, ಎಎಸ್ಐ ಸಿದ್ದಪ್ಪ ಮರಿಕೆಂಚಣ್ಣನವರ, ಹುಬ್ಬಳ್ಳಿ ಕಮರಿಪೇಟೆ ಠಾಣೆಯ ಆರ್.ಎಚ್. ನದಾಫ್ ಮತ್ತು ಜಿ.ಎಂ. ಮಧು ಚೆನ್ನಣ್ಣನವರ ಪಾಲ್ಗೊಂಡಿದ್ದಾರೆ.