ಜಿದ್ದಾಜಿದ್ದಿನ ಹಣಾಹಣಿಯಲ್ಲಿ ವಿಜೇತ ಜೈಪುರ ಪರ ರೇಡರ್ಗಳಾದ ಅರ್ಜುನ್ ದೇಸ್ವಾಲ್, ವಿ. ಅಜಿತ್ ಕುಮಾರ್ ಮತ್ತು ಡಿಫೆಂಡರ್ ಸುನಿಲ್ ಕುಮಾರ್ ತಲಾ ಆರು ಪಾಯಿಂಟ್ಸ್ ಗಳಿಸಿದರು. ಪುಣೇರಿ ತಂಡಕ್ಕಾಗಿ ಆದಿತ್ಯ ಶಿಂಧೆ (5 ಪಾಯಿಂಟ್ಸ್),
ಆಕಾಶ್ ಶಿಂಧೆ (4), ಅಭಿಷೇಕ್ ನಂದರಾಜನ್ (4) ಮತ್ತು ಮೊಹಮ್ಮದ್ ನಬಿಬಕ್ಷ್ (4) ಆಟ ವ್ಯರ್ಥವಾಯಿತು.