ಒಟ್ಟು ₹ 2 ಲಕ್ಷ ಬಹುಮಾನ ಮೊತ್ತದ ಟೂರ್ನಿಯಲ್ಲಿ ಕರ್ನಾಟಕದ ಮೊದಲ ಗ್ರ್ಯಾಂಡ್ಮಾಸ್ಟರ್ ತೇಜ್ಕುಮಾರ್ ಎಂ.ಎಸ್., ಅಂತರರಾಷ್ಟ್ರೀಯ ಮಾಸ್ಟರ್, ಉತ್ತರಾಖಂಡದ ಅರ್ಘ್ಯದೀಪ್ ದಾಸ್, ಇಂಡಿಯನ್ ಮಾಸ್ಟರ್ ರಾಮನಾಥನ್ ಬಾಲಸುಬ್ರಮಣಿಯನ್ ಮತ್ತು ಮಹಿಳಾ ಮಾಸ್ಟರ್, ತಮಿಳುನಾಡಿದ ಸಾವಿತ್ರಿಶ್ರೀ ಭಾಗವಹಿಸಲಿದ್ದಾರೆ. 400ಕ್ಕಿಂತ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಬಿಆರ್ಡಿಸಿಎ ಪ್ರಕಟಣೆ ತಿಳಿಸಿದೆ.