‘ಇದು ಅತ್ಯಂತ ದುರದೃಷ್ಟಕರ ಘಟನೆ. ಕುಮಾರ್ ಅನುಭವಿ ರೇಸರ್ ಆಗಿದ್ದಾರೆ. ಒಬ್ಬ ಸ್ಪರ್ಧಿ ಹಾಗೂ ಗೆಳೆಯನಾಗಿ ನಾನು ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಎಂಎಂಎಸ್ಸಿ ಹಾಗೂ ಇಡೀ ರೇಸಿಂಗ್ ವಲಯವು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತದೆ’ ಎಂದು ಇಂಡಿಯನ್ ನ್ಯಾಷನಲ್ ಕಾರು ರೇಸಿಂಗ್ ಚಾಂಪಿ ಯನ್ಷಿಪ್ನ ಮುಖ್ಯಸ್ಥ ವಿಕ್ಕಿ ಚಾಂಧೋಕ್ ಹೇಳಿದ್ದಾರೆ.