ಹೊಸ ಕೋಚ್ಗೂ ನಿರಾಸೆ: ಹೊಸ ಕೋಚ್ ಉದಯಕುಮಾರ್ ಕೂಡ ಮೊದಲ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ. ಭಾಸ್ಕರನ್ ರಾಜೀನಾಮೆ ನಂತರ ಭಾನುವಾರ ತಂಡ ಮೊದಲ ಬಾರಿ ಕಣಕ್ಕೆ ಇಳಿದಿತ್ತು. ದಬಂಗ್ ಡೆಲ್ಲಿ ವಿರುದ್ಧ ಸೋತಿತ್ತು. ಇದು ತಂಡದ 14ನೇ ಪಂದ್ಯ ಆಗಿತ್ತು. ಭಾಸ್ಕರನ್ ಕಾಸರಗೋಡಿನವರು. ಉದಯಕುಮಾರ್ ತಿರುವನಂತಪುರದವರಾಗಿದ್ದು ಏಷ್ಯಾಕಪ್ನಲ್ಲಿ ಚಿನ್ನ ಗೆದ್ದ ಭಾರತ ತಂಡಕ್ಕೆ ಕೋಚ್ ಆಗಿದ್ದರು.