ಮುಂದುವರಿದು,‘ಭಾರತ ಈ ಪಂದ್ಯವನ್ನು ಗೆಲ್ಲಲ್ಲೇಬೇಕೆಂದು ಬಯಸಿತ್ತು. ಇದೀಗ ಸುಲಭವಾಗಿ ಗೆಲ್ಲಬಹುದು. ಪ್ರತಿದಿನವು ನೂರಾರು ಭಾರತೀಯರು(ಯಾತ್ರಿಗಳು) ಪಾಕಿಸ್ತಾನಕ್ಕೆ ಬರುತ್ತಾರೆ. ಇಸ್ಲಾಮಾಬಾದ್ನಲ್ಲಿನ ನಮ್ಮ ಹೋಟೆಲ್ಗಳು ಭಾರತೀಯರಿಂದ ತುಂಬಿವೆ. ಆದರೆ, ಆರು ಆಟಗಾರರ ತಂಡ ಮಾತ್ರ ಪಾಕಿಸ್ತಾನಕ್ಕೆ ಬರಲಾರದು. ಇದು ಅವಮಾನದ ಸಂಗತಿ’ ಎಂದು ಪ್ರತಿಪಾದಿಸಿದ್ದಾರೆ.