ಮಳೆಯ ಕಾರಣ ಬಾಲಕರ ವಿಭಾಗದಲ್ಲಿ ಆರು ಪಂದ್ಯಗಳು ಸ್ಥಗಿತಗೊಂಡಿದ್ದವು. ಈ ವಿಭಾಗದಲ್ಲಿ ಶರಣ್ ಸೋಮಾಸಿ6-2, 6-1ರಿಂದ ಅರ್ಜುನ್ ಸೂರಿ ಎದುರು, ಕೌಶಿಕ್ ರಾಜೇಶ್6-4, 6-0ರಿಂದ ಆಯಾನ್ ತಾರೀನ್ ವಿರುದ್ಧ, ಧನುಶ್ ಬಿಲ್ಲಾಪುರ6-4, 6-3ರಿಂದ ಇಶಾನ್ ಬ್ಯಾಡಗಿ ಎದುರು, ಶ್ರೀಕರ್ ದೋನಿ6-2, 6-3ರಿಂದ ತನಿಶ್ ವೇಪನಪಳ್ಳಿ ಎದುರು, ಅನಂತಕೃಷ್ಣನ್6-1, 6-1ರಿಂದ ಅನುರಾಗ್ ಕಳ್ಳಂಬೆಳ್ಳ ಎದುರು, ಕ್ರಿಸ್ಟೊಬಾಬು6-1, 6-2ರಿಂದ ಅನಿರುದ್ಧ ಪಳನಿಸ್ವಾಮಿ ವಿರುದ್ಧ ಗೆದ್ದರು.