ಬಾಲಕರ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಆರಾಧ್ಯ ಕ್ಷಿತಿಜ್6-1, 6-2ರಿಂದ ಕೌಶಿಕ್ ಅರುಣ್ಕುಮಾರ್ ಅವರನ್ನು ಮಣಿಸಿದರು. ಇನ್ನುಳಿದ ಹಣಾಹಣಿಗಳಲ್ಲಿ ರೂರಿಕ್ ರಜಿನಿ 6-3, 6-3ರಿಂದ ಪಿ. ಸರವಣಕುಮಾರ್ ಎದುರು, ಅನಂತ್ ಕೃಷ್ಣ6-1, 6-1ರಿಂದ ಆದಿತ್ಯ ಅಯ್ಯಂಗಾರ್ ಎದುರು, ಕ್ರಿಸ್ಟೊ ಬಾಬು 3-6, 6-1, 6-1ರಿಂದ ಸುಹಾಸ್ ಸೋಮಾ ಎದುರು, ಯಶ್ ಪಂಚಾಕ್ಷರಿ6-2, 6-3ರಿಂದ ಅಹಿಲ್ ಆಯಾಜ್ ವಿರುದ್ಧ, ಅನುರಾಗ್ ಶೌರ್ಯ ಕಳ್ಳಂಬೆಳ್ಳ7-6 (5), 6-2ರಿಂದ ಗಂಧರ್ವ್ ಕೊಥಪಲ್ಲಿ ವಿರುದ್ಧ, ಪ್ರಕಾಶ್ ಸರಣ್6-4, 6-0ರಿಂದ ವಿಶಾಲ್ ರಾಮಿಸೆಟ್ಟಿ ಎದುರು, ಶ್ರೀನಿಕೇತನ್ ಕಣ್ಣನ್6-1, 6-1ರಿಂದ ದತ್ತಾತ್ರೇಯ ವಿ. ವಿರುದ್ಧ ಜಯಿಸಿದರು.