ನಾವು ಬಹಿರಂಗವಾಗಿ ಸಂದೇಶ ಹಾಕದಿದ್ದರೂ ನಮ್ಮ ಮನಸ್ಸಲ್ಲಿ ದೇಶದ ಬಗ್ಗೆ ಪ್ರೀತಿ, ಆದ ಘಟನೆಯ ಕುರಿತ ವಿಷಾದ ಇದ್ದೇ ಇರುತ್ತದೆ. ಆದರೆ, ಪದೇ ಪದೇ ಇವರು ಏಕೆ ಮಾತಾಡುತ್ತಿಲ್ಲ. ಅವರು ಏಕೆ ಮಾತಾಡುತ್ತಿಲ್ಲ ಎಂಬ ಸಂದೇಶಗಳನ್ನು ಕೆಲವರು ಹರಿಬಿಡುತ್ತಾರೆ. ಅದರ ಬದಲು ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಇರುವ ವಾತಾ ವರಣ ನಿರ್ಮಿಸುವ ಅಗತ್ಯವಿದೆ’ ಎಂದು ಅವರ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.