ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಸಜ್ಜನ, ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಸಿದ್ದಣ್ಣ ಶೆಟ್ಟರ, ನಿವೃತ್ತ ಪ್ರಾಚಾರ್ಯ ಬೋಳಿಶೆಟ್ಟಿ, ಆರ್.ಜಿ.ಅಳ್ಳಿಗಿ, ಜೈನ ಸಮಾಜದ ಅಧ್ಯಕ್ಷ ಭೂಪಾಲರಾವ್ ಸಂಗಮಿ, ಅಜಿತ್ ಒಂದಕುದರಿ, ಋಷಭ ಹೇಶೆ, ವಿಲಾಸ ಒಂದಕುದರಿ, ಧನಪಾಲ್ ದಂಡಾವತಿ, ಅಪ್ಪಣ್ಣ ಒಂದಕುದರಿ, ರಾವ್ಸಾಹೇಬ ಪಾಟೀಲ, ಧರಣೇಂದ್ರ ಬೀಳಗಿ, ರವಿ ಒಂದಕುದರಿ ಉಪಸ್ಥಿತರಿದ್ದರು.