ಪ್ರಜ್ಞೇಶ್ ಗುಣೇಶ್ವರನ್ ಮತ್ತು ರಾಮನಾಥನ್ ರಾಮ್ಕುಮಾರ್ ಅವರು ನೇರ ಅರ್ಹತೆ ಗಳಿಸಿರುವ ಭಾರತದ ಆಟಗಾರರಾಗಿದ್ದು ಸಾಕೇತ್ ಮೈನೇನಿ, ಎಸ್.ಡಿ. ಪ್ರಜ್ವಲ್ ದೇವ್ ಮತ್ತು ಋಷಿ ರೆಡ್ಡಿಗೆ ವೈಲ್ಡ್ ಕಾರ್ಡ್ ನೀಡಲಾಗಿದೆ. ನಿಕ್ಕಿ ಪೂಣಚ್ಚ, ಕರಣ್ ಸಿಂಗ್, ಆದಿಲ್ ಕಲ್ಯಾಣ್ಪುರ್ ಮತ್ತು ಅರ್ಜುನ್ ಖಾಡೆ ಅವರು ಅರ್ಹತಾ ಸುತ್ತಿನಲ್ಲಿ ಆಡಬೇಕಾಗಿದೆ.