ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆ

ADVERTISEMENT

ಖಳನಾಯಕಿಯರೇಕೆ ಹೀಗೆ?

ಮೌಲ್ಯಯುಕ್ತ, ಐತಿಹಾಸಿಕ, ಪ್ರಬುದ್ಧ, ಪೌರಾಣಿಕ ಧಾರಾವಾಹಿಗಳು ಕಣ್ಮರೆಯಾಗಿವೆ. ಕಣ್ಮಣಿಗಳನ್ನು ಕಿರಾತಕಿಯರಾಗಿ ತೋರಿಸುವ ಧಾರಾವಾಹಿಗಳು ಹೆಚ್ಚಿವೆ
Last Updated 19 ಏಪ್ರಿಲ್ 2024, 22:46 IST
ಖಳನಾಯಕಿಯರೇಕೆ ಹೀಗೆ?

ಮನೆಯಲ್ಲಿ ರಜೆ ಕಳೆಯುವ ಬಗೆ

ಕವಡೆ, ಬಳೆಚೂರು, ಹುಣಸೆಬೀಜ ಇವಿಷ್ಟಿದ್ದರೆ ನಮ್ಮ ಬೇಸಿಗೆ ರಜೆ ಕಳೆದುಹೋಗುತ್ತಿತ್ತು. ನೆತ್ತಿ ಸುಡುವಂಥ ಬಿಸಿಲಿನಲ್ಲಿ ಮಕ್ಕಳನ್ನು ಹಿಡಿದಿಡುವುದೇ ಕಷ್ಟ ಎನಿಸಿದರೆ ಈಗಲೂ ಒಳಾಂಗಣದ ಆಟಗಳನ್ನು ಪರಿಚಯಿಸಿ.
Last Updated 19 ಏಪ್ರಿಲ್ 2024, 22:39 IST
ಮನೆಯಲ್ಲಿ ರಜೆ ಕಳೆಯುವ ಬಗೆ

Video | ಗರ್ಭಿಣಿಯರ ಸಂಚಾರಿ ಆಸ್ಪತ್ರೆ ಈ ಸೂಲಗಿತ್ತಿ ತಾಯಿ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯ ಇರುಳಿಗರ ಕಾಲೋನಿಯ ಇವರ ಹೆಸರು ಶಿವಲಿಂಗಮ್ಮ.
Last Updated 15 ಏಪ್ರಿಲ್ 2024, 13:14 IST
Video | ಗರ್ಭಿಣಿಯರ ಸಂಚಾರಿ ಆಸ್ಪತ್ರೆ ಈ ಸೂಲಗಿತ್ತಿ ತಾಯಿ

ಪ್ರಜಾವಾಣಿ ಸಾಧಕಿಯರು: ವಿಶ್ವಸಂಸ್ಥೆಯಲ್ಲಿ ದಲಿತರ ಪರ ಧ್ವನಿ ಈ ಕನ್ನಡತಿ

ವಿಶ್ವಸಂಸ್ಥೆಯಲ್ಲಿ ವಿಶೇಷ ವಿಷಯ ತಜ್ಞೆಯಾಗಿ ನೇಮಕಗೊಂಡ ಭಾರತ ಮತ್ತು ಏಷ್ಯಾದ ಮೊದಲ ದಲಿತ ಮಹಿಳೆ ಅಶ್ವಿನಿ ಕೆ.ಪಿ. ಕರ್ನಾಟಕದ ಕೋಲಾರ ಜಿಲ್ಲೆಯವರು. ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ಬಗ್ಗೆ ಸಮಕಾಲೀನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ ಈ ಕನ್ನಡತಿ.
Last Updated 14 ಏಪ್ರಿಲ್ 2024, 7:35 IST
ಪ್ರಜಾವಾಣಿ ಸಾಧಕಿಯರು: ವಿಶ್ವಸಂಸ್ಥೆಯಲ್ಲಿ ದಲಿತರ ಪರ ಧ್ವನಿ ಈ ಕನ್ನಡತಿ

ದೃಷ್ಟಿಯಿಲ್ಲದೆ ನಡೆಯುವುದೇ ಕಷ್ಟ ಎಂದವರಿಗೆ ದೇಶ ಪ್ರತಿನಿಧಿಸಿ ತೋರಿಸಿದ ಹುಡುಗಿ!

ಎಲ್ಲರಂತೆ ಆಟವಾಡುತ್ತಾ ಇದ್ದ ಹುಡುಗಿಗೆ ದೃಷ್ಟಿಯೇ ಮಂದವಾದಾಗ ಬದುಕೂ ಕಷ್ಟವಾಯಿತು. ದೃಷ್ಟಿ ಸಂಪೂರ್ಣವಾಗಿ ಇಲ್ಲವಾದಾಗಲಂತೂ ಈ ಹುಡುಗಿಗೆ ಎದುರಾದ ಸವಾಲುಗಳು ಅನೇಕ. ಆದರೆ, ಧೈರ್ಯದಿಂದ ಅವುಗಳನ್ನೆಲ್ಲ ಮೆಟ್ಟಿ ನಿಂತ ಈ ಯುವತಿ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದರು.
Last Updated 13 ಏಪ್ರಿಲ್ 2024, 7:34 IST
ದೃಷ್ಟಿಯಿಲ್ಲದೆ ನಡೆಯುವುದೇ ಕಷ್ಟ ಎಂದವರಿಗೆ ದೇಶ ಪ್ರತಿನಿಧಿಸಿ ತೋರಿಸಿದ ಹುಡುಗಿ!

ಭೂಮಿಕಾ: ಅಂಬೇಡ್ಕರ್ ಮತ್ತು ಮಹಿಳಾವಾದ..

ಅಂಬೇಡ್ಕರ್‌ ಅವರ ವ್ಯಕ್ತಿತ್ವವನ್ನು ಪ್ರೇರಣೆಯಾಗಿಟ್ಟುಕೊಂಡು ಬದುಕು ಕಟ್ಟಿಕೊಂಡವರ ಮಾತುಗಳನ್ನು ಓದೇಶ ಸಕಲೇಶಪುರ ಇಲ್ಲಿ ನಿರೂಪಿಸಿದ್ದಾರೆ.
Last Updated 12 ಏಪ್ರಿಲ್ 2024, 21:31 IST
ಭೂಮಿಕಾ: ಅಂಬೇಡ್ಕರ್ ಮತ್ತು ಮಹಿಳಾವಾದ..

ಪ್ರಜಾವಾಣಿ ಸಾಧಕಿಯರು | ಬಡವರ ಪಾಲಿನ ತೆರೇಸಮ್ಮ ‘ಸಿಸ್ಟರ್ ಶೋಭನಾ’

ಕೇರಳದ ಎರ್ನಾಕುಲದಿಂದ ಭದ್ರಾವತಿಗೆ ಬಂದವರು ಸಿಸ್ಟರ್ ಶೋಭನಾ. ಭದ್ರಾವತಿಯಲ್ಲಿ ಸೇಂಟ್ ಚಾರ್ಲ್ಸ್ ಬರೋಮಿಯಾ ಸಂಸ್ಥೆ 1954ರಿಂದಲೂ ನಡೆಸುತ್ತಿರುವ ನಿರ್ಮಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಬಂದ ಶೋಭನಾ, ಬಿಡುವಿನ ವೇಳೆಯಲ್ಲಿ ಗ್ರಾಮೀಣರು ಹಾಗೂ ಬಡವರ ಶುಶ್ರೂಷೆ ಆರಂಭಿಸಿದರು.
Last Updated 12 ಏಪ್ರಿಲ್ 2024, 12:38 IST
ಪ್ರಜಾವಾಣಿ ಸಾಧಕಿಯರು | ಬಡವರ ಪಾಲಿನ ತೆರೇಸಮ್ಮ ‘ಸಿಸ್ಟರ್ ಶೋಭನಾ’
ADVERTISEMENT

PV ಸಾಧಕಿಯರು | ರೆಕ್ಕೆ ಕತ್ತರಿಸಿ ಬಿದ್ದ ಪಕ್ಷಿಗಳಿಗೆ ಮರುಜೀವ ನೀಡುವ ಮಮತಾಮಯಿ

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಗೌರಿ ಶಿವಯೋಗಿ, ಸಂಕಷ್ಟಕ್ಕೆ ಸಿಲುಕಿರುವ ಪಕ್ಷಿಗಳಿಗೆ ಕಳೆದ ಎರಡು ದಶಕಗಳಿಂದ ಆಸರೆಯಾಗಿದ್ದಾರೆ
Last Updated 11 ಏಪ್ರಿಲ್ 2024, 13:10 IST
PV ಸಾಧಕಿಯರು | ರೆಕ್ಕೆ ಕತ್ತರಿಸಿ ಬಿದ್ದ ಪಕ್ಷಿಗಳಿಗೆ ಮರುಜೀವ ನೀಡುವ ಮಮತಾಮಯಿ

ಪ್ರಜಾವಾಣಿ ಸಾಧಕಿಯರು | ಶಾಲೆ ಆಸ್ತಿ ಉಳಿಸಿ ಬಡ ಮಕ್ಕಳ ಪಾಲಿಗೆ ಬೆಳಕಾದ ಶಿಕ್ಷಕಿ

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಶಾಲೆಯ ಆಸ್ತಿ ಕೈತಪ್ಪುತ್ತಿರುವುದನ್ನು ಅರಿತ ಆ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ರಾಣಿ ಅವರು, ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದು ಶಾಲೆಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿದರು
Last Updated 10 ಏಪ್ರಿಲ್ 2024, 13:10 IST
ಪ್ರಜಾವಾಣಿ ಸಾಧಕಿಯರು | ಶಾಲೆ ಆಸ್ತಿ ಉಳಿಸಿ ಬಡ ಮಕ್ಕಳ ಪಾಲಿಗೆ ಬೆಳಕಾದ ಶಿಕ್ಷಕಿ

VIDEO: ದೃಷ್ಟಿ ಹೋದರೂ ವಿಶೇಷ ಮಕ್ಕಳಿಗೆಕಣ್ಣಾದ 'ಸ್ಪೆಷಲ್' ಟೀಚರ್

ಸ್ವತಃ ಅಂಧರಾದರೂ, ವಿಶೇಷ ಮಕ್ಕಳ ಬಾಳಿಗೆ ಬೆಳಕಾದವರು ಈ ಶಿಕ್ಷಕಿ. ಬುದ್ಧಿಮಾಂದ್ಯ ಮಕ್ಕಳಿಗಾಗಿಯೇ ಶಾಲೆ ಆರಂಭಿಸಿ, ಅವರ ಸೇವೆಯಲ್ಲಿಯೇ ಸಾರ್ಥಕತೆ ಕಾಣುತ್ತಿರುವ ಈ ಟೀಚರ್‌ ಅನೇಕರಿಗೆ ಮಾದರಿ ಮತ್ತು ಪ್ರೇರಣೆ.
Last Updated 9 ಏಪ್ರಿಲ್ 2024, 12:36 IST
VIDEO: ದೃಷ್ಟಿ ಹೋದರೂ ವಿಶೇಷ ಮಕ್ಕಳಿಗೆಕಣ್ಣಾದ 'ಸ್ಪೆಷಲ್' ಟೀಚರ್
ADVERTISEMENT