ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ನವೋದ್ಯಮ (ವಾಣಿಜ್ಯ)

ADVERTISEMENT

ನವೋದ್ಯಮ ಕುರಿತು ನಿರ್ಮಲಾ ಜೊತೆ ಚರ್ಚೆ: ರಾಜೀವ್

ಕೇಂದ್ರ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌
Last Updated 14 ಮಾರ್ಚ್ 2023, 19:19 IST
fallback

ಪ್ರಜಾವಾಣಿ ಸಾಧಕರು 2023 | ನವೋದ್ಯಮಿ: ಮಹಿಳಾ ಸಬಲೀಕರಣಕ್ಕೆ ಮಾದರಿ

ವಿದ್ಯಾರ್ಥಿದೆಸೆಯಲ್ಲೇ ಬೇಕರಿ ಕ್ಷೇತ್ರದತ್ತ ಮೂಡಿದ ಒಲವು, ಈ ಯುವತಿಗೆ ನವೋದ್ಯಮದ ಮಾರ್ಗ ಕಂಡುಕೊಳ್ಳಲು ಸಾಧ್ಯವಾಯಿತು.
Last Updated 1 ಜನವರಿ 2023, 4:45 IST
ಪ್ರಜಾವಾಣಿ ಸಾಧಕರು 2023 | ನವೋದ್ಯಮಿ: ಮಹಿಳಾ ಸಬಲೀಕರಣಕ್ಕೆ ಮಾದರಿ

New Year Resolution| ಹೂಡಿಕೆಯನ್ನು ಕಲಿಸುವ ಗುರಿ: ತೇಜಸ್ ಖೋಡೆ

ನಮ್ಮ ಬೆಂಗಳೂರು ಐ.ಟಿ. ಕೇಂದ್ರವಾಗಿ ಬೆಳೆದಿದೆ. ನಮ್ಮ ಬೆಂಗಳೂರು ದೇಶದ ಹಣಕಾಸಿನ ಕೇಂದ್ರವೂ ಆಗಬೇಕು ಎಂಬುದು ನಮ್ಮ ಕನಸು.
Last Updated 31 ಡಿಸೆಂಬರ್ 2022, 19:30 IST
New Year Resolution| ಹೂಡಿಕೆಯನ್ನು ಕಲಿಸುವ ಗುರಿ: ತೇಜಸ್ ಖೋಡೆ

10 ಸಾವಿರ ನವೋದ್ಯಮಗಳಿಗೆ ಉತ್ತೇಜನ

ಮುಂದಿನ ಐದರಿಂದ ಆರು ವರ್ಷಗಳಲ್ಲಿ ಒಟ್ಟು 10 ಸಾವಿರ ನವೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಲಕೇಶ್ ಕುಮಾರ್ ಶರ್ಮ ಹೇಳಿದ್ದಾರೆ.
Last Updated 30 ಆಗಸ್ಟ್ 2022, 15:42 IST
fallback

ಕೃಷಿ–ತಂತ್ರಜ್ಞಾನ ವಲಯದ ನವೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳ

ಕೃಷಿ ಮತ್ತು ಕೃಷಿ ಆಧಾರಿತ ತಂತ್ರಜ್ಞಾನ ವಲಯದ ನವೋದ್ಯಮಗಳು ಈ ವರ್ಷದಲ್ಲಿ ಒಟ್ಟು ₹ 10,556 ಕೋಟಿ ಬಂಡವಾಳ ಸಂಗ್ರಹ ಮಾಡಿವೆ. ಹಿಂದಿನ ವರ್ಷದಲ್ಲಿ ಆಗಿದ್ದ ಬಂಡವಾಳ ಸಂಗ್ರಹಕ್ಕೆ ಹೋಲಿಸಿದರೆ ಇದು ಆರು ಪಟ್ಟು ಹೆಚ್ಚು.
Last Updated 28 ಆಗಸ್ಟ್ 2022, 21:24 IST
ಕೃಷಿ–ತಂತ್ರಜ್ಞಾನ ವಲಯದ ನವೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳ

National Startup Day: ಜ.16 ರಾಷ್ಟ್ರೀಯ ನವೋದ್ಯಮ ದಿನ ಎಂದು ಮೋದಿ ಘೋಷಣೆ

ದೇಶದಲ್ಲಿ ನವೋದ್ಯಮ ಸಂಸ್ಕೃತಿಯನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಉದ್ದೇಶದಿಂದ ಜನವರಿ 16ನ್ನು ರಾಷ್ಟ್ರೀಯ ನವೋದ್ಯಮ ದಿನವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
Last Updated 16 ಜನವರಿ 2022, 8:00 IST
National Startup Day: ಜ.16 ರಾಷ್ಟ್ರೀಯ ನವೋದ್ಯಮ ದಿನ ಎಂದು ಮೋದಿ ಘೋಷಣೆ

'ಪ್ರಜಾವಾಣಿ’ ವರ್ಷದ ಸಾಧಕ: ‘ಹನುಮಂತ‌’ನ ಉದ್ಯೋಗ ಸೃಷ್ಟಿ

ಟೀ ಪ್ರಿಯರಿಗೆ 200ಕ್ಕೂ ಹೆಚ್ಚು ವಿಧದ ಟೀ ರುಚಿ ನೀಡುವ ಉದ್ದೇಶಕ್ಕೆ ನವೋದ್ಯಮದ ರೂಪ ನೀಡಿರುವ ಹಾವೇರಿಯ ಯುವಕ ಜಿ.ಸಿ.ಹನುಮಂತ್ ಬೆಂಗಳೂರಿನಲ್ಲಿ ‘ಹಾಫ್‌ ಟೀ’ ಹೆಸರಿನ ಕೆಫೆ ಲೋಕ ಸೃಷ್ಟಿಸಿದ್ದಾರೆ. ಎಂಜಿನಿಯರ್‌ ಪದವೀಧರರಾದ ಹನುಮಂತ್, ತಂದೆ ನಡೆಸುತ್ತಿದ್ದ ಟೀ ಅಂಗಡಿಯನ್ನೇ ಪ್ರೇರಣೆಯಾಗಿಟ್ಟುಕೊಂಡು ಈ ನವೋದ್ಯಮ ಆರಂಭಿಸಿದರು.
Last Updated 1 ಜನವರಿ 2022, 6:08 IST
'ಪ್ರಜಾವಾಣಿ’ ವರ್ಷದ ಸಾಧಕ: ‘ಹನುಮಂತ‌’ನ ಉದ್ಯೋಗ ಸೃಷ್ಟಿ
ADVERTISEMENT

‘ಆಕಾಸಾ ಏರ್’ ವಿಮಾನ ಸೇವೆಗೆ ಹಸಿರು ನಿಶಾನೆ

ಹೊಸ ವಿಮಾನಯಾನ ಸಂಸ್ಥೆಯು 2022ರ ಬೇಸಿಗೆಯೊಳಗೆ ಕಾರ್ಯಾಚರಣೆ ಆರಂಭಿಸುವ ಗುರಿಯನ್ನು ಹೊಂದಿದೆ ಎಂದು ಎಸ್‌ಎನ್‌ವಿ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಹೇಳಿದೆ.
Last Updated 11 ಅಕ್ಟೋಬರ್ 2021, 17:07 IST
‘ಆಕಾಸಾ ಏರ್’ ವಿಮಾನ ಸೇವೆಗೆ ಹಸಿರು ನಿಶಾನೆ

ನವೋದ್ಯಮ: ಬೆಂಗಳೂರಿಗೆ 23ನೆಯ ಸ್ಥಾನ

ಜಾಗತಿಕವಾಗಿ ಯಶಸ್ಸು ಕಾಣುವ ನವೋದ್ಯಮ ಕಟ್ಟಲು ಪೂರಕವಾದ ವ್ಯವಸ್ಥೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 23ನೆಯ ಸ್ಥಾನ ಪಡೆದಿದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಮೊದಲ ಸ್ಥಾನದಲ್ಲಿದೆ.
Last Updated 22 ಸೆಪ್ಟೆಂಬರ್ 2021, 16:28 IST
fallback

ಕಿರಾಣಿ ಅಂಗಡಿಗಳ ಡಿಜಿಟಲ್‌ ವಹಿವಾಟಿಗೆ ‘ಖಾತಾಬುಕ್‌’

ಕಿರಾಣಿ ಅಂಗಡಿಗಳಿಗೆ ಖರೀದಿ–ಮಾರಾಟದ ಲೆಕ್ಕವನ್ನು ಡಿಜಿಟಲ್‌ ರೂಪದಲ್ಲಿ ಇಡಲು ‘ಖಾತಾಬುಕ್‌’ ನವೋದ್ಯಮ ನೆರವಾಗುತ್ತಿದೆ.
Last Updated 4 ಸೆಪ್ಟೆಂಬರ್ 2021, 12:16 IST
ಕಿರಾಣಿ ಅಂಗಡಿಗಳ ಡಿಜಿಟಲ್‌ ವಹಿವಾಟಿಗೆ ‘ಖಾತಾಬುಕ್‌’
ADVERTISEMENT