ಕೂಲಿ ಅರಸಿ ನಾಲ್ಕು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಈ ಕಾರ್ಮಿಕರು, ನಾಗಯ್ಯನಪಾಳ್ಯದಲ್ಲಿ ಮನೆ ಬಾಡಿಗೆ ಪಡೆದು ನೆಲೆಸಿದ್ದರು. ಹೊಸದಾಗಿ ಸ್ಟೌ ಹಾಗೂ ಸಿಲಿಂಡರ್ ಖರೀದಿಸಿದ್ದ ಅವರು, ಏ.10ರ ರಾತ್ರಿ ಒಟ್ಟಿಗೇ ಊಟ ಮಾಡಿ ಮಲಗಿದ್ದರು. ರೆಗ್ಯುಲೇಟರ್ ಸರಿಯಾಗಿ ಬಂದ್ ಮಾಡಿರದ ಕಾರಣ ರಾತ್ರಿಯಿಡೀ ಅನಿಲಸೋರಿಕೆಯಾಗಿತ್ತು.