ಮೂರು ವಿಭಾಗಗಳಲ್ಲಿ ಸಂಸ್ಥೆಯ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಿಗಮದ ಆಂತರಿಕ ನಿಯತಕಾಲಿಕ ‘ಸಾರಿಗೆ ಸಂಪದ’ ಪ್ರಕಟಿಸಿರುವುದು, ಅದರ ಮೂಲಕ ಮಾಹಿತಿ ನೀಡಿರುವುದು,‘ಅಪಘಾತ ಕುರಿತ ಸಾರ್ವಜನಿಕ ಜಾಗೃತಿ ಸಾಕ್ಷ್ಯಚಿತ್ರ’ ನಿರ್ಮಿಸಿರುವುದು – ಇಂತಹ ಉಪಕ್ರಮಗಳನ್ನು ವಿಶೇಷವಾಗಿ ಪರಿಗಣಿಸಲಾಗಿದೆ.