‘ಆತನ ಮಾತು ನಂಬಿದ್ದ ಶಶಿಕಲಾ, ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಕೈಯಲ್ಲಿ ಹಿಡಿದುಕೊಂಡಿದ್ದರು. ಆಗ ಆರೋಪಿ, ‘ಕಳ್ಳರು, ಸರವನ್ನು ಹೇಗೆ ಕಳ್ಳತನ ಮಾಡುತ್ತಾರೆ ಎಂಬುದನ್ನು ತೋರಿಸುತ್ತೇನೆ. ನಿಮ್ಮ ಕೈಯಲ್ಲಿರುವ ಸರವನ್ನು ನನಗೆ ಕೊಡಿ’ ಎಂದು ಪಡೆದುಕೊಂಡಿದ್ದ. ನಂತರ, ಜಾಗೃತಿ ಮೂಡಿಸಿದಂತೆ ನಟಿಸಿ ಸರದ ಸಮೇತ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾನೆ’ ಎಂದರು.