ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬೀರಪ್ಪ ಎಸ್. ಬಂಡಿ, ಗಂಗಣ್ಣ ಸೊರಟೂರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಕುಂತಲಾ ಆರ್. ಚವ್ಹಾಣ, ಸೋಮಶೇಖರ ಚನ್ನಳ್ಳಿ, ಗಿಡ್ಡಪ್ಪ ಹಾರೂಗೇರಿ, ವೆಂಕನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಗಂಗಾವತಿ, ಎಸ್.ವಿ. ಪಾಟೀಲ, ಜಾಕೀರ್ ಮೂಲಿಮನಿ, ಅಂದಪ್ಪ ಹಾರೂಗೇರಿ, ರವಿ ಚವ್ಹಾಣ, ನಾಗರಾಜ ಕಾಟ್ರಳ್ಳಿ, ಪಕ್ಕನಗೌಡ ಗೌಡರ, ಬಸವರಾಜ ಸಂಗನಾಳ, ಸಿದ್ದಪ್ಪ ನಂಜಪ್ಪನವರ ಪಾಲ್ಗೊಂಡಿದ್ದರು.