ಕೃತಿ ಕುರಿತು ಲೇಖಕಿ ಎಚ್.ಎಲ್.ಪುಷ್ಪಾ, ‘ನವ ನಾಗರಿಕತೆಯ ನಾಜೂಕು ಸಮಸ್ಯೆಗಳು, ಧರ್ಮ–ರಾಜಕೀಯದ ಜಿಜ್ಞಾಸೆ, ನಾಡು–ನುಡಿಯ ಕುರಿತ ಬರಹಗಳು ಪುಸ್ತಕದಲ್ಲಿವೆ. ವಿಚಾರಪೂರಿತ ಈ ಪುಸ್ತಕದಲ್ಲಿ ಪೂರ್ವ ನಿರ್ಧಾರಿತ ಅಭಿಪ್ರಾಯಗಳನ್ನು ತಿಳಿಸಿಲ್ಲ. ಓದಿ ತೀರ್ಮಾನಿಸುವ ಆಯ್ಕೆಯನ್ನು ಓದುಗರಿಗೆ ನೀಡಲಾಗಿದೆ’ ಎಂದರು.