ಒಕ್ಕೂಟದ ಬಿ.ಎಲ್.ಶಂಕರಪ್ಪ, ‘ಆನ್ಲೈನ್ನಲ್ಲಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ‘ಬಿ2ಬಿ’ ಆ್ಯಪ್ ಸೇವೆ ಬಳಸುವುದರಿಂದ, ಎಪಿಎಂಸಿ ಯಾರ್ಡ್ನ ವ್ಯಾಪಾರಸ್ಥರಿಗೆ ನಷ್ಟ ಉಂಟಾಗಲಿದೆ. ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ತಗ್ಗಲಿದ್ದು, ಮಳಿಗೆಗಳಿಗೆ ಬೀಗ ಹಾಕಬೇಕಾದ ಸ್ಥಿತಿ ಬರಲಿದೆ’ ಎಂದು ದೂರಿದರು.