‘ಮುಂದಿನ ಭವಿಷ್ಯ ಇಂದಿನಿಂದ, ಹವಾಮಾನ ಬದಲಾಗುತ್ತಿದೆ..ನೀವೆಂದು ಬದಲಾಗುತ್ತೀರಿ?, ವ್ಯವಸ್ಥೆ ಬದಲಾಗಲಿ.. ಹವಾಮಾನವಲ್ಲ, ಜನರು ಬದಲಾಗಲಿ.. ವಾಯುಗುಣವಲ್ಲ, ಈ ಭೂಮಿ, ಗಾಳಿ, ನೀರು ನಮ್ಮದು..ಇದರ ಸಂರಕ್ಷಣೆಯ ಹೊಣೆಯೂ ನಮ್ಮದೇ’ ಎಂಬ ಘೋಷವಾಕ್ಯಗಳನ್ನು ಕೂಗಿ,ಸಂಗೀತ, ನೃತ್ಯ, ಬೀದಿ ನಾಟಕಗಳ ಮೂಲಕ ಪರಿಸರ ಜಾಗೃತಿ ಮೂಡಿಸಿದರು.