ಕುವೆಂಪು ಪ್ರಥಮದರ್ಜೆ ಕಾಲೇಜು, ಸ್ಫೂರ್ತಿ ಕಾಲೇಜು, ಬಿಡದಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಜ್ಞಾನ ವಿಕಾಸ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಕೆಐಎಂಎಸ್ಆರ್ ಇನ್ಸ್ಟಿಟ್ಯೂಟ್, ಹಾರೋಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗುಪ್ತ ಕಾಲೇಜು, ಜಿಂದಾಲ್, ಜಯನಗರ ನ್ಯಾಷನಲ್ ಕಾಲೇಜು, ನೆಲಮಂಗಲ ಸಿದ್ಧಗಂಗಾ ಕಾಲೇಜು, ಎಎಸ್ಸಿ ಡಿಗ್ರಿ ಕಾಲೇಜು, ಸುರಾನಾ ಕಾಲೇಜು, ಕೆಂಗೇರಿ ಪ್ರಥಮದರ್ಜೆ ಕಾಲೇಜು ಸೇರಿದಂತೆ 20ಕ್ಕೂ ಹೆಚ್ಚು ಕಾಲೇಜುಗಳು ನೆರೆ ಪರಿಹಾರಕ್ಕೆ ಸಹಾಯಹಸ್ತ ನೀಡಿವೆ.