‘ಶಾಲೆಗೆ ರಜೆ ಇದ್ದಾಗ ಕೆಲಸ ಮಾಡಲು ಆಸಕ್ತಿ ಇದ್ದಲ್ಲಿ, ನಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ. ನಮ್ಮ ಕೆಲಸಗಳಲ್ಲಿ ಹಿಂಸೆ ಇರುವುದಿಲ್ಲ. ರಜೆಯ ದಿನಗಳಲ್ಲಿ ಮನೆ ಕೆಲಸಗಳಿಗೆ ಹೋಗುವ ನಮಗೆ ಶಿಕ್ಷೆ, ಶೋಷಣೆ ಅಥವ ತೊಂದರೆಗಳು ಇರುವುದಿಲ್ಲ. ಕೆಲಸಕ್ಕೆ ಹೋದಾಗ ಹಿಡಿದುಕೊಂಡು ಹೋಗಿ ಹೊರದೇಶಕ್ಕೆ ಮಾರುವುದಿಲ್ಲ. ಇಂತಹ ತೊಂದರೆಗಳಿಂದ ಬಿಡುಗಡೆ ಇರುತ್ತದೆ’ ಎಂದು ರಾಜಕೀಯ ಪಕ್ಷಗಳು ಭರವಸೆ ನೀಡಬೇಕು ಎಂದಿದ್ದಾರೆ.