ಉಳಿದಂತೆ ಚಾಲಕ ಮಂಜುನಾಥ್, ರಮ್ಯಾ ಮತ್ತು ಹೇಮಾರಿಗೆ ಸಣ್ಣಪುಟ್ಟ ಗಾಯಗಳಾಗಿ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟವೇರಾ ಕಾರಿನ ಚಾಲಕ ಗಿರೀಶ್ ಮತ್ತು ಸಹಪ್ರಯಾಣಿಕ ದರ್ಶನ್ ತಲೆಗೆ ಪೆಟ್ಟಾಗಿದ್ದು, ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಬೀರೂರು ಪಿಎಸ್ಐ ರಾಜಶೇಖರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣದಾಖಲಿಸಿದ್ದಾರೆ.