ವಾಲ್ಮೀಕಿ ಸಮಾಜದವರಿಂದ ಶಂಖಾಭಿಷೇಕ, ಪುಷ್ಪಾಲಂಕಾರ, ವಾಯುಸ್ಥಿತಿ, ನರಸಿಂಹ ಸುಳಾದಿ ಪಠಣ, ಮಹಾಮಂಗಳಾರತಿ, ಲಘು ರಥೋತ್ಸವ ನಡೆಯುತ್ತದೆ. ನಂತರ ವಿಶ್ವ ಕರ್ಮ ಸಮಾಜದವರಿಂದ ಅಭಿಷೇಕ, ಅಲಂಕಾರ, ಮಹಾನೈವೇದ್ಯ, ಮಹಾ ಮಂಗಳಾರತಿ ಸೇವೆ ನಡೆಯುತ್ತದೆ. ಹೀಗೆ ಒಂದು ಸಮಾಜದ ನಂತರ ಮತ್ತೊಂದು ಸಮಾಜ ಧಾರ್ಮಿಕ ಸೇವೆ ಮಾಡುತ್ತದೆ.