‘ಕಟ್ಟಡದಶೇ 90ರಷ್ಟು ಭಾಗವನ್ನು ತುಂಬಾ ಜಾಗರೂಕತೆಯಿಂದ ಒಡೆದಿದ್ದೇವೆ. ಕಟ್ಟಡದ ಅವಶೇಷಗಳನ್ನು ಡಂಪಿಂಗ್ ಯಾರ್ಡ್ಗೆ ಸೋಮವಾರದಿಂದ ಸಾಗಿಸುತ್ತೇವೆ’ ಎಂದು ಪಾಲಿಕೆಯ ದಕ್ಷಿಣ ವಲಯದ ಜಂಟಿ ಆಯುಕ್ತ ಡಾ. ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು. ಅವಘಡದಿಂದ ಪಕ್ಕದಲ್ಲಿನ ರುದ್ರಾಕ್ಷಿ ಅಪಾರ್ಟ್ಮೆಂಟ್ಗೂ ಧಕ್ಕೆ ಆಗಿದ ಎಂದು ಸ್ಥಳೀಯರೊಬ್ಬರು ತಿಳಿಸಿದರು.