‘ಮುಖ್ಯ ಕಾರ್ಯದರ್ಶಿಯವರ ಸೋಗಿನಲ್ಲಿ ಈಶ್ವರಪ್ಪ ಅವರಿಗೆ ಕರೆ ಮಾಡಿದ್ದ ಆತ, ‘ಮನವಿ ಸಲ್ಲಿಸಿರುವ ವ್ಯಕ್ತಿಗೆ ಪ್ರಾಯೋಜಕತ್ವದ ಹಣ ನೀಡಿ’ ಎಂದಿದ್ದ. ಅನುಮಾನಗೊಂಡ ಈಶ್ವರಪ್ಪ, ಮುಖ್ಯ ಕಾರ್ಯದರ್ಶಿ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿ ವಿಜಯ್ಭಾಸ್ಕರ್ ಅವರಿಗೆ ವಿಷಯ ತಿಳಿಸಿದ್ದರು. ನಕಲಿ ಪತ್ರವನ್ನೂ ತೋರಿಸಿದ್ದರು’ ಎಂದು ಪೊಲೀಸರು ಹೇಳಿದರು.