ಹಿರಿಯ ಮುಖಂಡ ಅನ್ವರ್ ಮುಧೋಳ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರವನ್ನು ಬೀಳಿಸಲು ಕುತುಂತ್ರ ನಡೆಸಿದ್ದಾರೆ. ಹಣಕೊಟ್ಟು ಶಾಸಕರ ಖರೀದಿ ಮಾಡುವ ಪ್ರಯತ್ನ ಮುಂದುವರೆಸಿದ್ದಾರೆ. ಜನಾದೇಶಕ್ಕೆ ಅವರು ತಲೆಬಾಗಿ ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಬೇಕು ಎಂದರು.