‘ಕೇರಳದವ ಎಂದು ಹೇಳಲಾಗುತ್ತಿರುವ ಕಿಶೋರ್, ಸಂಜೆ 4ರ ಸುಮಾರಿಗೆ ಬಸ್ ಹತ್ತಿದ್ದ. ಕಾಟನ್ಪೇಟೆ ಬಳಿ ಬಸ್ ಸಾಗುತ್ತಿದ್ದ ವೇಳೆಯಲ್ಲೇ ಬ್ಯಾಗ್ನಲ್ಲಿದ್ದ ಚಾಕು ತೆಗೆದು ಪ್ರಯಾಣಿಕರಿಗೆ ತೋರಿಸಿ ಬೆದರಿಸಿದ್ದ. ಜತೆಗೆ, ಪ್ರಯಾಣಿಕ ಬಾಬು ಎಂಬುವರಿಗೆ ಚಾಕುವಿನಿಂದ ಇರಿದಿದ್ದ. ಅದರಿಂದ ಸಹಪ್ರಯಾಣಿರು ಗಾಬರಿಗೊಂಡು ಕೂಗಾಡಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.