ಪ್ರತಿವಾದಿಗಳಾದ ನಿರ್ಮಾಪಕ ಕೆ.ಅಕ್ಷಯ ಮಹೇಶ್, ನಿರ್ದೇಶಕ ಎಂ.ಎಸ್.ರಮೇಶ್, ಗೀತ ರಚನೆಕಾರ ವಿ.ಮನೋಹರ್, ಸಂಗೀತ ನಿರ್ದೇಶಕ ಗುರು ಕಿರಣ್, ಹಿನ್ನೆಲೆ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ದೊಡ್ಡಪ್ಪ ಮಾದರ್ ಮತ್ತು ಲಹರಿ ಆಡಿಯೊ ರೆಕಾರ್ಡಿಂಗ್ ಕಂಪನಿ ಪ್ರತಿನಿಧಿ ಜಿ.ಮನೋಹರನ್ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.