ಎಚ್.ಎಸ್.ದೊರೆಸ್ವಾಮಿ, ಬಿ.ಕೆ.ಚಂದ್ರಶೇಖರ್, ಕೆ.ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಸುಕನ್ಯಾ, ಜಿ.ರಾಮಕೃಷ್ಣ, ಹಿ.ಶಿ.ರಾಮಚಂದ್ರಗೌಡ, ಕಾಳೇಗೌಡ ನಾಗವಾರ, ಎಂ.ಎಸ್.ಮೂರ್ತಿ, ಶೂದ್ರ ಶ್ರೀನಿವಾಸ, ನಟರಾಜ ಹುಳಿಯಾರ್, ಎಸ್.ಎನ್.ನಾಗರಾಜ ರೆಡ್ಡಿ, ಜಿ.ಕೆ.ಗೋವಿಂದರಾವ್ ಮತ್ತು ಕೆ.ಎಸ್.ವಿಮಲಾ ಅವರು ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.