ಸಾಯಿ ಸಂಸ್ಥೆಯ ವಿದ್ಯಾರ್ಥಿ ವಿನೋದ ಸಾಳುಂಕೆ ಮಾತನಾಡಿದರು. ವಿದ್ಯಾಸಂಸ್ಥೆಗೆ 11 ಎಕರೆ ಜಮೀನುದಾನ ಮಾಡಿದ ಅನಂತ ರಾಯ್ಕರ್, ಸಿಂಗಪುರದಿಂದ ಬಂದ ಸಾಯಿ ಭಕ್ತರಾದ ಅಂಥೋಣಿ ಥಾಣೆ ಹಾಗೂ ಖರೇನಾ ದಂಪತಿ, ಮುಖಂಡಪ್ರಭಾಕರ ರಾಣೆ, ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವಿದಾಸ ಬೇಳೂರಕರ್,ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಗಿರೀಶ ಇದ್ದರು.