ದೂರಿನ ವಿವರ: ‘ಕಂಪನಿಯಲ್ಲಿ ಈ ಮೊದಲು ಕೆ.ವಿ. ಭಾಗವತ್, ಪ್ರಸನ್ನಕುಮಾರ, ಮೊಹಮ್ಮದ್ ಇಮ್ರಾನ್ ಎಂಬುವರು ಕೆಲಸ ಮಾಡುತ್ತಿದ್ದರು. ಭಾಗವತ್ ಅವರ ತಾಯಿಜಯಲಕ್ಷ್ಮಿ ವೆಂಕಟರಮಣ, ಕಂಪನಿಯ ಲೆಕ್ಕ ಪರಿಶೋಧಕಿ ಆಗಿದ್ದರು. ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಕಂಪನಿಗೆ ವಂಚಿಸಿದ್ದಾರೆ’ ಎಂದು ರಾಹುಲ್ ಸಿಂಗ್ ಅವರು ದೂರಿನಲ್ಲಿ ತಿಳಿಸಿದ್ದಾರೆ.