ಬಿ.ಆರ್.ಪೂರ್ಣಿಮಾ–ಹೆಚ್ಚುವರಿ ಜಿಲ್ಲಾಧಿಕಾರಿ, ಮೈಸೂರು, ಅಶೋಕ ದುಡಗುಂಟಿ– ಹೆಚ್ಚುವರಿ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ದುರಗೇಶ್–ಹೆಚ್ಚುವರಿ ಜಿಲ್ಲಾಧಿಕಾರಿ, ಬಾಗಲಕೋಟೆ, ರಾಜಶೇಖರ ಡಂಬಳ– ಉಪವಿಭಾಗಾಧಿಕಾರಿ, ಲಿಂಗಸಗೂರು ವಿಭಾಗ, ಎಂ.ಪಿ.ಮಾರುತಿ– ಪ್ರಧಾನ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.