ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಪ್ರವಾಹ ಮತ್ತೊಂದು ಶವ ಪತ್ತೆ

Last Updated 12 ಆಗಸ್ಟ್ 2019, 18:49 IST
ಅಕ್ಷರ ಗಾತ್ರ

ಶಿವಮೊಗ್ಗ: ಮಳೆ ಸಂಪೂರ್ಣ ವಿರಾಮ ನೀಡಿದ್ದು, ಬಿಸಿಲು ಆವರಿಸಿಕೊಂಡಿದೆ. ನದಿ, ಹಳ್ಳಕೊಳ್ಳಗಳಲ್ಲಿನ ನೀರು ಕಡಿಮೆಯಾಗುತ್ತಿದೆ. ಮಳೆ ಆರ್ಭಟದ ಮಧ್ಯೆ ಕಾಣೆಯಾದವರ ಶವಗಳು ಪತ್ತೆಯಾಗುತ್ತಿವೆ.

ಮೂರು ದಿನಗಳ ಹಿಂದೆ ಗದ್ದೆಗೆ ಹೋಗಿದ್ದಾಗ ನಾಪತ್ತೆಯಾಗಿದ್ದ ತೀರ್ಥಹಳ್ಳಿ ತಾಲ್ಲೂಕು ಕುಡುಮಲ್ಲಿಗೆಯ ಬೆಂಕಿ ಚಂದ್ರಪ್ಪ (40) ಅವರು ಸಮೀಪದ ಹುಂಡುಕೋಳಿ ಹಳ್ಳದಲ್ಲಿ ಶವವಾಗಿ ಸೋಮವಾರ ಪತ್ತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT