‘ನಾನು ಗರ್ಭಿಣಿಯಾಗಿರುವ ವಿಷ ಯವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಾಗ, ‘ನೀನು ಅಬಾರ್ಷನ್ ಮಾಡಿಸಿ ಕೊ. ಇಲ್ಲದಿದ್ದರೆ ಕೆಲಸದಿಂದ ವಜಾ ಮಾಡುತ್ತೇವೆ’ ಎಂದು ದುರ್ಗಾಪ್ರಸಾದ್ ಹೆದರಿಸಿದ್ದರು. ಕೆಲಸ ಬಿಡುವಂತೆ ಒತ್ತಾಯಿಸಿದಾಗ ನಾನು ರಾಜೀನಾಮೆ ಕೊಟ್ಟಿದ್ದೇನೆ. ನಿಯಮದಂತೆ ರಾಜೀ ನಾಮೆ ನೀಡಿದ ಬಳಿಕ ತಿಂಗಳ ಕೆಲಸ ಮಾಡಬೇಕಾಗಿತ್ತು. ಈ ಸಮಯದಲ್ಲಿ, ನನ್ನ ಪತಿಯ ಗಮನಕ್ಕೂ ತರದೆ ಜುಲೈ 27ರಂದು ಕೆಲವು ಮಾತ್ರೆ ಗಳನ್ನು ಕೊಟ್ಟು, 29ರಂದು ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆ’ಎಂದು ದೂರಿನಲ್ಲಿ ಆರೋಪಿಸಿದ್ದಾರೆ.