ನಗರದಲ್ಲಿ ಭಾನುವಾರ ನಡೆದ ಸಂಘದ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಉತ್ತರ ಕನ್ನಡ ಜಿಲ್ಲಾ ಘಟಕಗಳ ಸದಸ್ಯರ ಸಭೆಯಲ್ಲಿ ಮಾತನಾಡಿದರು. ‘ಐದನೇ ವೇತನ ಆಯೋಗದ ಶಿಫಾರಸುಗಳಿಗೆ ಶೇ30ರಷ್ಟು ಹೆಚ್ಚುವರಿ ಸೇರಿಸಿ ಆರನೇ ವೇತನ ಆಯೋಗ ವರದಿ ನೀಡಿದೆ. ಈ ಕೆಲಸ ಮಾಡಲು ಆಯೋಗವೇ ಬೇಕಿರಲಿಲ್ಲ. ಉಪನ್ಯಾಸಕರಿಗೆ ಆಗಿರುವ ವೇತನ ತಾರತಮ್ಯ ನಿವಾರಣೆ ಮಾಡಬೇಕು ಎಂಬ ನಮ್ಮ ಬೇಡಿಕೆಯನ್ನು ಅದು ಪರಿಗಣಿಸಿಲ್ಲ’ಎಂದರು.