ಪ್ರಶಸ್ತಿ ಪುರಸ್ಕೃತರು: ಜೈನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜದೀಪ್ ಮನ್ವಾನಿ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೈ.ನಾಗರಾಜು, ನೃತ್ಯ ಗುರು ಸತ್ಯನಾರಾಯಣ ರಾಜು, ಅಥಣಿ ಸರ್ಕಾರಿ ಶಾಲೆಯ ವಿಶ್ವನಾಥ ಕಂಬಗಿ, ತೀರ್ಥಹಳ್ಳಿಯ ಶಿಕ್ಷಕ ರಾಘವೇಂದ್ರ ಭಟ್, ಧಾರವಾಡದ ಭೌತವಿಜ್ಞಾನ ಪ್ರಾಧ್ಯಾಪಕ ರಮೇಶ ಸುಗಾವಿ, ಬೆಂಗಳೂರಿನ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಡಾ. ಗೋವಿಂದ ರಾಜು, ಶಿವಮೊಗ್ಗ ಡಯಟ್ನ ಡಾ.ಹರಿಪ್ರಸಾದ, ಭಾರತೀಯ ಮನಶಾಸ್ತ್ರ ಸಂಸ್ಥೆಯ ಕಲ್ಪನಾ ಪುರುಷೋತ್ತಮ.