ಬೊಮ್ಮಶೆಟ್ಟಿಹಳ್ಳಿ, ಗೋಪಾಲಪುರ, ಕುಕ್ಕನಹಳ್ಳಿ, ಶಾಮಭಟ್ಟರ ಪಾಳ್ಯ ಗ್ರಾಮಗಳಿಂದ ರೈತರು ಎತ್ತು
ಗಳನ್ನು ಸಿಂಗರಿಸಿಕೊಂಡು ಬಂದು ಜೋಡೆತ್ತಿನ ಮತ್ತು ಒಂಟೆತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಎತ್ತಿನ ಆರೋಗ್ಯ, ಹಲ್ಲುಗಳ ಸಂಖ್ಯೆ, ವಿವಿಧ ತಳಿಯ ಮಾನದಂಡದ ಮೇಲೆ ಪಶುವೈದ್ಯಾಧಿಕಾರಿ ಡಾ.ಸಿದ್ದಪ್ಪ
ಅವರು ವಿಜೇತರನ್ನು ಆಯ್ಕೆ ಮಾಡಿದರು.