ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ಕೆ.ನಟರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಸಂತೋಷ್ನನ್ನು ನಿಮ್ಹಾನ್ಸ್ ಬಳಿಯ ಸುಧಾರಣಾ ಸಂಸ್ಥೆ ಸಂಕೀರ್ಣದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು. ಬಾಲಕನನ್ನು ಭೇಟಿ ಮಾಡಲು ಆತನ ತಾಯಿ ಹಾಗೂ ತಾತ ಬಂದರೆ, ಅದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.