ಎಸ್.ವಿ. ಚಿಕ್ಕಮಠ ಅವರು ‘ಕನ್ನಡ ನಾಡು ನುಡಿ’ ವಿಷಯ ಕುರಿತು ಉಪನ್ಯಾಸ ನೀಡಿದರು. ವೆಂಕಪ್ಪ ಹುಲಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರು, ಅಖಿಲ ಕರ್ನಾಟಕ ಅಯ್ಯಪ್ಪಸ್ವಾಮಿ ಸೇವಾ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಮೋಹನ ಗುರುಸ್ವಾಮಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ, ಡಾ. ವಿ.ಪಿ ದಂಡಿನ್ ಐಟಿಐ ಕಾಲೇಜಿನ ಮುಖ್ಯೋಪಾಧ್ಯಾಯ ಹರ್ಷ ವಿಲ್ಸನ್ ಮಾಲೆಕರ್, ಬಸವರಾಜ ಬೆನ್ನೂರಮಠ ಇದ್ದರು.