‘ಮುಕ್ತಿನಾಥ ದರ್ಶನ ಪ್ರವಾಸವು ನಗರದ ವೈಟ್ಫೀಲ್ಡ್ ರೈಲ್ವೆ ನಿಲ್ದಾಣದಿಂದ ನೈಮಿಸರಣ್ಯಂ, ಅಯೋಧ್ಯೆ, ಮುಕ್ತಿನಾಥ್, ಕಠ್ಮಂಡು ಸ್ಥಳಗಳನ್ನು ಒಳಗೊಂಡಿದ್ದು, ಪ್ರತಿ ವ್ಯಕ್ತಿಗೆ ₹50,330 ನಿಗದಿ ಪಡಿಸಲಾಗಿದೆ’ ಎಂದುಐಆರ್ಸಿಟಿಸಿ ಬೆಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಬಿ.ರಮೇಶ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರು.