ಕಾರ್ಯಕ್ರಮದಲ್ಲಿಸ್ವಕುಳಸಾಳಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂಗಣ್ಯರಿಗೆ ಸನ್ಮಾನ ಮಾಡಲಾಯಿತು. ಸಂಘದ ಅಧ್ಯಕ್ಷ ಗಿರಿಧರ್ ಗಾಯಕ್ವಾಡ್, ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಚಂದ್ರಕಾಂತ್ ಭಂಡಾರೆ, ಲೇಖಕ ಜನಾರ್ದನ ಪಾಣಿಭಾತೆ, ಸೂರ್ಯಕಾಂತ್ ಏಕಬೋಟೆ,ಶ್ರೀಧರ ಕೆ.ಮಾತೃಬಾಯಿ, ಶ್ಯಾಮಲಾ ಲಕ್ಷ್ಮೀನಾರಾಯಣ ಸವ್ವಾಸೇರೆ, ಮಲ್ಲೇಶ್ ಆರ್.ಖಡಾಂಟೆ,ಮನೋಹರ ಡಿ.ಕರ್ವೇಕರ್ ಇದ್ದರು.