‘10 ದಿನಗಳಲ್ಲಿ 12ರಿಂದ 15ಸಾವಿರ ಜನರಿಗೆ ಆಗುವಷ್ಟು ದಿನಸಿ ಸಾಮಾನುಗಳನ್ನು ವಿತರಿಸಲಾಗಿದೆ. ಎಲ್ಲ ಲೆಕ್ಕವನ್ನೂ ಇಡಲಾಗಿದೆ. ಈಗ, ಒಂದು ಕಿಟ್ ತಯಾರಿಸಲಾಗುತ್ತಿದ್ದು, ಇದರಲ್ಲಿ 5 ಕೆಜಿ ಅಕ್ಕಿ, 1 ಕೆಜಿ ಬೇಳೆಕಾಳು, ಸಾಂಬಾರು ಪದಾರ್ಧ, ಅಡುಗೆ ಎಣ್ಣೆ, ಟೂತ್ಪೇಸ್ಟ್, ಸಾಬೂನು ಇರುತ್ತದೆ. ಅದನ್ನು ಪ್ರವಾಹಪಡೀತ ಪ್ರದೇಶದ ಪ್ರತಿ ಕುಟುಂಬಕ್ಕೆ ವಿತರಿಸಲಾಗುತ್ತಿದೆ. ಎರಡು ದಿನಗಳಲ್ಲಿ 5ಸಾವಿರ ಸ್ಟೆಟರ್ಗಳನ್ನು ಹಂಚಿಕೆ ಮಾಡುವ ಗುರಿ ಇದೆ. ಸಹಕರಿಸಿದ ಸಂಘ–ಸಂಸ್ಥೆಗಳಿಗೆ ಹಾಗೂ ಸಹಾಯ ಹಸ್ತ ಚಾಚಿದವರಿಗೆ ಸಂಸ್ಥೆ ಋಣಿಯಾಗಿದೆ’ ಎಂದರು.