ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಸಾಹಿತಿ ಡಾ.ಗೀತಾ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ನಿವೇದಿತಾ ಗೋಕುಲನಾಥ ಪ್ರಭು, ಸಾಹಿತಿ ಮತ್ತು ರಂಗಕರ್ಮಿ ಡಾ.ಸಿ.ಎನ್.ಶೆಣೈ, ಕೊಂಕಣಿ ರಂಗ ನಿರ್ದೇಶಕ ಚಂದ್ರಬಾಬು ಶೆಟ್ಟಿ, ಕೇರಳ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಪಯ್ಯನೂರು ರಮೇಶ ಪೈ ದೀಪ ಬೆಳಗಿಸುವ ಮೂಲಕ ನಾಟಕೋತ್ಸವವನ್ನು ಉದ್ಘಾಟಿಸಿದರು.